‘ವಾಹನವನ್ನು ತಮಿಳುನಾಡಿಗೆ ಕೊಂಡೊಯ್ದಿದ್ದ ಆರೋಪಿಗಳು, ವಾಣಿಯಂಬಾಡಿ ನಗರದಲ್ಲಿ ಮಾರಿದ್ದರು. ಅದರಿಂದ ಬಂದ ಹಣವನ್ನು ಎಲ್ಲ ಆರೋಪಿಗಳು ಹಂಚಿಕೊಂಡಿದ್ದರು. ಬಳಿಕ, ವಾಹನವನ್ನು ಬೆಂಗಳೂರಿಗೆ ತಂದು ತುಮಕೂರು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಹೋಗಿದ್ದರು. ಕೃತ್ಯದ ಸಂದರ್ಭದಲ್ಲಿ ಆರೋಪಿಗಳು, ನೋಂದಣಿ ಸಂಖ್ಯೆ ಫಲಕವಿಲ್ಲದ ವಾಹನ ಬಳಸಿದ್ದರು’ ಎಂದು ತಿಳಿಸಿದರು.