ಆರೋಪಗಳೇನು?
* ಚುನಾವಣೆ ವೇಳೆ ಗುಂಡ್ಲುಪೇಟೆಯ ವೊಡ್ಡನಹೊಸಹಳ್ಳಿಯ ಮೃತ ರೈತ ಚಿಕ್ಕಶೆಟ್ಟಿ ಕುಟುಂಬಕ್ಕೆ ಬಿ.ಎಸ್.ವೈ. ₹1 ಲಕ್ಷ ಹಣ ನೀಡಿದ್ದಾರೆ.
* ಕಮಲದ ಹೂವಿನ ಗುರುತಿಗೆ ಮತ ನೀಡುವಂತೆ ಮತದಾರರಿಂದ, ಕೈ ಎತ್ತಿ ಹೇಳಿ ನೋಡೋಣ ಎಂದು ಪ್ರಮಾಣ ಮಾಡಿಸಿಕೊಂಡಿದ್ದಾರೆ.
* ಈ ಎರಡು ಆರೋಪಗಳ ಕುರಿತಂತೆ ಚುನಾವಣಾ ಅಧಿಕಾರಿಗಳು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
* ಇದರನ್ವಯ ತನಿಖೆ ನಡೆಸಿದ್ದ ಪೊಲೀಸರು ಕೋರ್ಟ್ಗೆ ಚಾರ್ಚ್ ಶೀಟ್ ಸಲ್ಲಿಸಿದ್ದರು.