ಸಂಘಟನೆಯ ಮೊದಲ ವಾರ್ಷಿಕೋತ್ಸ ನಗರದಲ್ಲಿ ಸೋಮವಾರ ನಡೆಯಿತು. ಸುಪ್ರೀಂ ಕೋರ್ಟ್ ತೀರ್ಪುನ್ನು ಏಪ್ರಿಲ್ 16ರೊಳಗೆ ಅನುಷ್ಠಾನಗೊಳಿಸುವಂತೆ ಮುಖ್ಯಕಾರ್ಯದರ್ಶಿ ಕೆ. ರತ್ನಪ್ರಭಾ ಅವರು ಎಲ್ಲ ಇಲಾಖೆಗಳಿಗೆ ಸುತ್ತೋಲೆ ಹೊರಡಿದ್ದರೂ ಅದು, ಜಾರಿ ಆಗುವುದು ಅನುಮಾನ, ಅಲ್ಲದೆ, ಜೇಷ್ಠತಾ ಪಟ್ಟಿಯಲ್ಲೂ ಹಲವು ಲೋಪಗಳಿವೆ. ಇದನ್ನು ಸರಿಪಡಿಸಲು ಕೆಲವು ಇಲಾಖೆಗಳ ಮುಖ್ಯಸ್ಥರು ಹಿಂದೇಟು ಹಾಕುತ್ತಿರುವುದು ಕಾರ್ಯಕ್ರಮದಲ್ಲಿ ಚರ್ಚೆ ಬಂತು.