‘ಇದಕ್ಕಾಗಿ ತಾಲ್ಲೂಕು, ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಅಧಿಕಾರಿಗಳು ಪ್ರತಿ ಮನೆಗೆ ತೆರಳಿ, ಜನರಿಗೆ ಯೋಜನೆ
ಗಳು ತಲುಪಿವೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುತ್ತಾರೆ. ಒಂದು ವೇಳೆ ತಲುಪದಿದ್ದಲ್ಲಿ, ಸ್ಥಳದಲ್ಲಿಯೇ ಅರ್ಜಿಗಳನ್ನು ನೀಡುತ್ತಾರೆ’ ಎಂದು ಜಿಲ್ಲಾಧಿ
ಕಾರಿ ವಿ.ಶಂಕರ್ ವಿವರಿಸಿದರು.