ಅಧ್ಯಕ್ಷ– ಸದಾಶಿವ ಶೆಣೈ, ಉಪಾಧ್ಯಕ್ಷ– ದೊಡ್ಡಬೊಮ್ಮಯ್ಯ, ಪ್ರಧಾನ ಕಾರ್ಯದರ್ಶಿ– ಕಿರಣ್, ಕಾರ್ಯದರ್ಶಿ– ಜನಾರ್ದನಾಚಾರಿ, ಖಜಾಂಚಿ– ಅಭಿಮನ್ಯು ರಮೇಶ್, ಜಂಟಿ ಕಾರ್ಯದರ್ಶಿ– ದೇವಿ ಶೆಟ್ಟಿ, ಕಾರ್ಯಕಾರಿ ಮಂಡಳಿ ಸದಸ್ಯರು– ಲಕ್ಷ್ಮೀ ಪ್ರಸನ್ನ ಬಾಬು ಆರ್., ಗಡಿ ನಾಗರಾಜು, ಮಹಾಂತೇಶ್ ಹಿರೇಮಠ್, ಜ್ಯೋತಿ ಇರ್ವತ್ತೂರು, ಸಾವಂತ್, ವಿರೂಪಾಕ್ಷ, ನಾರಾಯಣ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.