‘ಮೇ 21ರಂದು ಕಬ್ಬನ್ ಉದ್ಯಾನದಿಂದ ಪ್ರಾರಂಭವಾದ ನನ್ನ ಸೈಕಲ್ ಪಯಣ, ತುಮಕೂರು, ಶಿರಾ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ಕೊಲ್ಲಾಪುರ, ಸತಾರ, ಪುಣೆ, ಲೊನಾವಲಾ ಮಾರ್ಗವಾಗಿ ಮುಂಬೈ ತಲುಪಿತು. ಪ್ರತಿ ದಿನ 70 ರಿಂದ 100 ಕಿ.ಮೀ ಕ್ರಮಿ
ಸುತ್ತಿದ್ದೆ. 11 ದಿನಗಳಲ್ಲಿ ಪ್ರಯಾಣ ಮುಗಿಯಿತು. ಈ ಅಭಿಯಾನಕ್ಕಾಗಿ ಜನರಿಂದಲೂ ಹಣ ಸಂಗ್ರಹಿಸಲಾಗಿತ್ತು’ ಎಂದು ಹೇಳಿದನು.