<p><strong>ಕೆಂಗೇರಿ:</strong> ಪಟ್ಟೆಗಾರಪಾಳ್ಯದ ಬಿ.ಡಿ.ಎ. ಲೇಔಟ್ ಅರಳಿ ಮರದ ರಸ್ತೆಯಲ್ಲಿ ನಡೆದ ಕಾವೇರಿಪುರ ವಾರ್ಡ್ ಮಟ್ಟದ ನಾಡಪ್ರಭು ಕೆಂಪೇಗೌಡ ದಿನಾಚರಣೆ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.<br /> <br /> ಪಾಲಿಕೆ ಸದಸ್ಯ ಆರ್.ಪ್ರಕಾಶ್ ಮಾತನಾಡಿ, ಕೆಂಪೇಗೌಡ ಪ್ರಶಸ್ತಿ ಆರಂಭಿಸದಿದ್ದರೆ ವಾರ್ಡ್ನಲ್ಲಿ ಇರುವ ಸಾಧಕರನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಮೂಲಕ ಸಾಧನೆಗೈದ ಗಣ್ಯರನ್ನು ಗುರುತಿಸಿ ಅಭಿನಂದಿಸುವುದರಿಂದ ಪಾಲಿಕೆ ಸದಸ್ಯರ ಗೌರವವೂ ಹೆಚ್ಚಿದಂತಾಗುತ್ತದೆ ಎಂದರು.<br /> <br /> ಯು.ಎಸ್.ಕೃಷ್ಣಮೂರ್ತಿ, ಆರ್. ಅಶ್ವತ್ಥನಾರಾಯಣ, ಎಚ್.ಸಿ. ಸಿಂಗ್ರಯ್ಯ, ಎಚ್.ನರಸೇಗೌಡ, ಬಿ.ಸಿ. ಸೀನಯ್ಯ, ಡಾ.ವೆಂಕಟಾಚಲಪತಿ, ಕೆ. ಎಚ್.ಕುಮಾರ್, ವಿ.ಎಂ.ಆರ್ಮುಗಂ, ಸೌಭಾಗ್ಯವತಿ, ವರದರಾಜು, ಎನ್. ನಾರಾಯಣ್, ರಂಗಸ್ವಾಮಯ್ಯ, ವಿ. ಕೃಷ್ಣಮೂರ್ತಿ, ಬಿ.ಕೆ.ಶಿವಕುಮಾರ್, ಎಚ್.ರವಿಕೃಷ್ಣ, ರಂಗಮ್ಮ ಬಸವರಾಜು, ಪುಟ್ಟಸ್ವಾಮಿಗೌಡ, ಡಾ.ಬಿ. ಶ್ರೀಕಾಂತಶೆಟ್ಟಿ, ತಿಮ್ಮಪ್ಪ, ಬಿ.ಪರಮೇಶ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. <br /> <br /> ಪಾಲಿಕೆ ಸದಸ್ಯರ ವೈಯಕ್ತಿಕ ಹಣದಿಂದ ನೂರು ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ, ಆಟೋ ಚಾಲಕರಿಗೆ ಆರೋಗ್ಯ ವಿಮಾ ಕಾರ್ಡ್, ಬಡವರಿಗೆ ತಳ್ಳುವ ಗಾಡಿ, ವೈದ್ಯಕೀಯ ವೆಚ್ಚದ ಚೆಕ್, ಶೃಂಗಾರ ತರಬೇತಿಯಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಉಚಿತ ಮೇಕಪ್ ಕಿಟ್ಗಳನ್ನು ವಿತರಿಸಲಾಯಿತು.</p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಂಗೇರಿ:</strong> ಪಟ್ಟೆಗಾರಪಾಳ್ಯದ ಬಿ.ಡಿ.ಎ. ಲೇಔಟ್ ಅರಳಿ ಮರದ ರಸ್ತೆಯಲ್ಲಿ ನಡೆದ ಕಾವೇರಿಪುರ ವಾರ್ಡ್ ಮಟ್ಟದ ನಾಡಪ್ರಭು ಕೆಂಪೇಗೌಡ ದಿನಾಚರಣೆ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.<br /> <br /> ಪಾಲಿಕೆ ಸದಸ್ಯ ಆರ್.ಪ್ರಕಾಶ್ ಮಾತನಾಡಿ, ಕೆಂಪೇಗೌಡ ಪ್ರಶಸ್ತಿ ಆರಂಭಿಸದಿದ್ದರೆ ವಾರ್ಡ್ನಲ್ಲಿ ಇರುವ ಸಾಧಕರನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಮೂಲಕ ಸಾಧನೆಗೈದ ಗಣ್ಯರನ್ನು ಗುರುತಿಸಿ ಅಭಿನಂದಿಸುವುದರಿಂದ ಪಾಲಿಕೆ ಸದಸ್ಯರ ಗೌರವವೂ ಹೆಚ್ಚಿದಂತಾಗುತ್ತದೆ ಎಂದರು.<br /> <br /> ಯು.ಎಸ್.ಕೃಷ್ಣಮೂರ್ತಿ, ಆರ್. ಅಶ್ವತ್ಥನಾರಾಯಣ, ಎಚ್.ಸಿ. ಸಿಂಗ್ರಯ್ಯ, ಎಚ್.ನರಸೇಗೌಡ, ಬಿ.ಸಿ. ಸೀನಯ್ಯ, ಡಾ.ವೆಂಕಟಾಚಲಪತಿ, ಕೆ. ಎಚ್.ಕುಮಾರ್, ವಿ.ಎಂ.ಆರ್ಮುಗಂ, ಸೌಭಾಗ್ಯವತಿ, ವರದರಾಜು, ಎನ್. ನಾರಾಯಣ್, ರಂಗಸ್ವಾಮಯ್ಯ, ವಿ. ಕೃಷ್ಣಮೂರ್ತಿ, ಬಿ.ಕೆ.ಶಿವಕುಮಾರ್, ಎಚ್.ರವಿಕೃಷ್ಣ, ರಂಗಮ್ಮ ಬಸವರಾಜು, ಪುಟ್ಟಸ್ವಾಮಿಗೌಡ, ಡಾ.ಬಿ. ಶ್ರೀಕಾಂತಶೆಟ್ಟಿ, ತಿಮ್ಮಪ್ಪ, ಬಿ.ಪರಮೇಶ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. <br /> <br /> ಪಾಲಿಕೆ ಸದಸ್ಯರ ವೈಯಕ್ತಿಕ ಹಣದಿಂದ ನೂರು ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ, ಆಟೋ ಚಾಲಕರಿಗೆ ಆರೋಗ್ಯ ವಿಮಾ ಕಾರ್ಡ್, ಬಡವರಿಗೆ ತಳ್ಳುವ ಗಾಡಿ, ವೈದ್ಯಕೀಯ ವೆಚ್ಚದ ಚೆಕ್, ಶೃಂಗಾರ ತರಬೇತಿಯಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಉಚಿತ ಮೇಕಪ್ ಕಿಟ್ಗಳನ್ನು ವಿತರಿಸಲಾಯಿತು.</p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>