‘ನಾಸ್ತಿಕತೆಯ ಮನೋಭಾವದ ಕೆಲವರು ನಾಗರೀಕತೆ, ವೈಚಾರಿಕತೆ ಹೆಸರಿನಲ್ಲಿ ಸಮಾಜದಲ್ಲಿ ಆತಂಕದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಅಂತಹವರಿಗೆ ಸಮಾಜ ಯಾವತ್ತೂ ಬೆಲೆ ಕೊಡಬಾರದು. ರಂಭಾಪುರಿ ಪೀಠದ ಮೂಲ ಉದ್ದೇಶ ಮಾನವ ಧರ್ಮಕ್ಕೆ ಜಯವಾಗಲಿ ಎಂಬುದಾಗಿದೆ. ವೀರಶೈವ ಧರ್ಮ ಸಕಲರ ಉದ್ಧಾರಕ್ಕೆ ಶ್ರಮಿಸುತ್ತಿದೆ. ಪಂಚಪೀಠಗಳು ಅಧ್ಯಾತ್ಮದ ರಾಷ್ಟ್ರೀಯ ಪೀಠಗಳು’ ಎಂದು ತಿಳಿಸಿದರು.