ಬೀದರ್: ದೇವಸ್ಥಾನ ಸುತ್ತ ತಿಪ್ಪೆಗುಂಡಿ, ಪ್ಲಾಸ್ಟಿಕ್ ತ್ಯಾಜ್ಯ
ಅಮರೇಶ್ವರ ದೇವಸ್ಥಾನ ಪರಿಸರದಲ್ಲಿ ಜಾರಿಗೆ ಬಾರದ ಪ್ಲಾಸ್ಟಿಕ್ ಬಳಕೆ ನಿಷೇಧ ಆದೇಶ
ಮನ್ಮಥಪ್ಪ ಸ್ವಾಮಿ
Published : 28 ಜನವರಿ 2026, 7:19 IST
Last Updated : 28 ಜನವರಿ 2026, 7:19 IST
ಫಾಲೋ ಮಾಡಿ
Comments
ಫೆಬ್ರುವರಿಯಲ್ಲಿ ಅಮರೇಶ್ವರ ಜಾತ್ರೆ ಇರುವುದರಿಂದ ಸ್ಥಳೀಯರ ಹಾಗೂ ಸಂಬಂಧಿತ ಅಧಿಕಾರಿಗಳ ಸಭೆ ಕರೆದು ಮೂಲ ಸೌಲಭ್ಯ ಹಾಗೂ ಸ್ವಚ್ಛತೆ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ದೇವಸ್ಥಾನ ಹಾಗೂ ಸುತ್ತಲೂ ಪ್ಲಾಸ್ಟಿಕ್ ನಿಷೇಧ ಆದೇಶ ಪಾಲನೆ ಮಾಡಲು ಹೆಚ್ಚಿನ ಕಾಳಜಿ ವಹಿಸುತ್ತೇವೆ.