ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ, ಬಾಲಬಸವಣ್ಣ ವೇಷಧಾರಿ ಸಮಿತಿ ಅಧ್ಯಕ್ಷೆ ಶುಭಾಂಗಿ ಚನ್ನಬಸವಣ್ಣ ಬಳತೆ, ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಸಂತೋಷ ಬಿ.ಜಿ ಪಾಟೀಲ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ, ವಿಶ್ವನಾಥಪ್ಪ ಬಿರಾದಾರ, ಕಾಶಿನಾಥ ಕೊಡುಗೆ, ಈಶ್ವರ ರುಮ್ಮಾ ಹಾಗೂ ನಾಗೇಶ ತಮಾಸಂಗೆ ಇದ್ದರು.