ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ವೀರಶೆಟ್ಟಿ ಖ್ಯಾಮಾ, ವಿಎಚ್ಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಸಾಳೆ, ಕಾಶೀನಾಥ ಬೆಲ್ದಾಳೆ, ಲಕ್ಷ್ಮಣ ರಾಠೋಡ, ಭಗತ್ಸಿಂಗ್ ಯೂತ್ ಬ್ರಿಗೇಡ್ನ ಜಸ್ಪ್ರೀತ್ ಸಿಂಗ್ (ಮೊಂಟಿ), ಜಗನ್ನಾಥ ಕರಂಜೆ, ಅಮೃತ ಪಾಟೀಲ, ವಿಜಯಕುಮಾರ ಪಾಟೀಲ, ಮಲ್ಲುಸ್ವಾಮಿ, ರವಿ ಕೋಡಗೆ, ಸಂಜು ಜೀರಗೆ, ವಿಶ್ವಾನಾಥ ಉಪ್ಪೆ, ಪೆಂಟರಾಡ್ಡಿ ಅಮಲಾಪುರ, ಶಂಕರ ಖ್ಯಾಮಾ, ಪ್ರಕಾಶ ಕೋಡಗೆ ಪಾಲ್ಗೊಂಡಿದ್ದರು.