ನಗರದ ಶಹಾಗಂಜ್ ಬುದ್ಧ ವಿಹಾರದಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಭಗತ್ಸಿಂಗ್ ವೃತ್ತ, ಬಸವೇಶ್ವರ ವೃತ್ತ, ಬೊಮ್ಮಗೊಂಡೇಶ್ವರ ವೃತ್ತದಿಂದ ಗಾಂಧಿಗಂಜ್ ಬುದ್ಧ ವಿಹಾರದ ವರೆಗೆ ಬುದ್ಧನ ಪ್ರತಿಮೆಯ ಭವ್ಯ ಮೆರವಣಿಗೆ ನಡೆಯಲಿದೆ. ಕಾರ್ಯಕ್ರಮದ ಸಾನ್ನಿಧ್ಯ ಭಂತೆ ಧಮ್ಮಾನಂದ ಮಹಾಥೇರೋ, ಭಂತೆ ಜ್ಞಾನಸಾಗರ ವಹಿಸುವರು.