ತಹಶೀಲ್ದಾರ್ ನಾಗಯ್ಯ ಹಿರೇಮಠ, ತಾಲ್ಲೂಕು ಪಂಚಾಯತಿ ಅಧ್ಯಕ್ಷ ರಮೇಶ ಡಾಕುಳಗಿ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ, ತಾ.ಪಂ. ಇಒ ವೈಜಿನಾಥ ಫುಲೆ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಬಿಇಒ ಶಿವರಾಚಪ್ಪ ವಾಲಿ, ಸಹಾಯಕ ಅಭಿಯಂತರ ರಾಜಕುಮಾರ ಕಲಬುರ್ಗಿ, ಪುರಸಭೆ ಸದಸ್ಯರಾದ ಅಫ್ಸರ ಮಿಯ್ಯ, ಸುನೀಲ ಪಾಟೀಲ, ವಿಜಯಕುಮಾತ ಭಾಸಪಳ್ಳಿ, ವಿಜಯಕುಮಾರ ದುರ್ಗದ, ರಮೇಶ ಕಲ್ಲೂರು, ಮಲ್ಲಿಕಾರ್ಜುನ ಶರ್ಮಾ, ಅನಿಲ್ ಪಲ್ಲೆರಿ, ಅಶೋಕ ಸೊಂಡೆ, ಗುಂಡಪ್ಪಾ ಹೊನ್ನಿಕೇರಿ, ಮಹೇಶ ಪಾಟೀಲ, ಬಸವರಾಜ ಶೇರಿಕಾರ, ವಿನಾಯ ಯಾಧವ, ರಾಜಪ್ಪ ಇಟಗಿ, ಮಲ್ಲಿಕಾರ್ಜುನ ಮಾಶಟ್ಟಿ ಹಾಗೂ ಬಾಬುರಾವ ಪರಮಶೆಟ್ಟಿಇದ್ದರು.