<p><strong>ಹುಮನಾಬಾದ್</strong>: ‘ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ್ದಾಗಿದ್ದು, ನಿಷ್ಠೆಯಿಂದ ವಿದ್ಯಾಬ್ಯಾಸ ಮಾಡಿದರೆ ಯಶಸ್ಸು ಸಾಧ್ಯ’ ಎಂದು ವಿಧಾನಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಹೇಳಿದರು.</p>.<p>ಪಟ್ಟಣದ ಹೊರವಲಯದ ಶಕುಂತಲಾ ಪಾಟೀಲ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವದಿಂದ ಕಾಣಬೇಕು. ಪ್ರತಿದಿನ ಹೂಸತನದ ಬಗ್ಗೆ ತಿಳಿದುಕೊಳ್ಳುವ ಹಂಬಲ ಮೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ನಿವೃತ್ತ ಮುಖ್ಯಶಿಕ್ಷಕ ಪಂಡಿತ ಬಾಳೂರೆ ಮಾತನಾಡಿ, ‘ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ’ ಎಂದರು.</p>.<p>ಪ್ರಾಂಶುಪಾಲ ವಿನಾಯಕ ಬಾರಡ್, ಪ್ರಮುಖರಾದ ಬ್ರಿಜೇಶಕುಮಾರ, ಮಂಜುನಾಥ ಕುಲಕರ್ಣಿ, ಜಿತೀನ್ ರಾಠೋಡ, ಶ್ರೀನಾಥ ಮೊರೆ, ರಂಜಿತ ಕಟ್ಟಿಮನಿ, ಪ್ರಶಾಂತ ರಾಜೋಳೆ, ಶೇಖ್ ಇಬ್ರಾಹಿಂ, ಶಿವಪ್ರಸಾದ ಪಾಟೀಲ, ಶರಣು ಮಡಿವಾಳ, ಕಾವ್ಯಶ್ರೀ ಪಾಟೀಲ ಕಾಂಚನಾ, ಪವನ ಪಾಟೀಲ, ಮಲ್ಲಿಕಾರ್ಜುನ ಸಂಗಶಟ್ಟಿ ಇದ್ದರು.</p>
<p><strong>ಹುಮನಾಬಾದ್</strong>: ‘ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ್ದಾಗಿದ್ದು, ನಿಷ್ಠೆಯಿಂದ ವಿದ್ಯಾಬ್ಯಾಸ ಮಾಡಿದರೆ ಯಶಸ್ಸು ಸಾಧ್ಯ’ ಎಂದು ವಿಧಾನಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಹೇಳಿದರು.</p>.<p>ಪಟ್ಟಣದ ಹೊರವಲಯದ ಶಕುಂತಲಾ ಪಾಟೀಲ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವದಿಂದ ಕಾಣಬೇಕು. ಪ್ರತಿದಿನ ಹೂಸತನದ ಬಗ್ಗೆ ತಿಳಿದುಕೊಳ್ಳುವ ಹಂಬಲ ಮೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ನಿವೃತ್ತ ಮುಖ್ಯಶಿಕ್ಷಕ ಪಂಡಿತ ಬಾಳೂರೆ ಮಾತನಾಡಿ, ‘ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ’ ಎಂದರು.</p>.<p>ಪ್ರಾಂಶುಪಾಲ ವಿನಾಯಕ ಬಾರಡ್, ಪ್ರಮುಖರಾದ ಬ್ರಿಜೇಶಕುಮಾರ, ಮಂಜುನಾಥ ಕುಲಕರ್ಣಿ, ಜಿತೀನ್ ರಾಠೋಡ, ಶ್ರೀನಾಥ ಮೊರೆ, ರಂಜಿತ ಕಟ್ಟಿಮನಿ, ಪ್ರಶಾಂತ ರಾಜೋಳೆ, ಶೇಖ್ ಇಬ್ರಾಹಿಂ, ಶಿವಪ್ರಸಾದ ಪಾಟೀಲ, ಶರಣು ಮಡಿವಾಳ, ಕಾವ್ಯಶ್ರೀ ಪಾಟೀಲ ಕಾಂಚನಾ, ಪವನ ಪಾಟೀಲ, ಮಲ್ಲಿಕಾರ್ಜುನ ಸಂಗಶಟ್ಟಿ ಇದ್ದರು.</p>