ಬಳಗದ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ, ರಾಜಶೇಖರ ಶಿವಾಚಾರ್ಯರು ಗೋರಟಾ, ಗೋರಟಾ ಪ್ರಭುದೇವ ಸ್ವಾಮೀಜಿ, ಮಾರುತಿ ಪಂಚಭಾಯಿ, ಎಸ್.ಬಿ.ಕುಚಬಾಳ, ಶಿವಕುಮಾರ ಕಟ್ಟೆ, ತುಕಾರಾಮ ರೆಡ್ಡಿ, ಗುರುರಾಜ ಪಾಟೀಲ, ನಂದಿನಿ ಗಾಯಕವಾಡ, ಸಾವಿತ್ರಿ ಹೆಗ್ಗೆ, ಮೀನಾಕುಮಾರಿ ಚಂಡರ್ಕಿ, ಅರ್ಚನಾ ಕುಲಕರ್ಣಿ, ಜಗದೇವಿ ಉದಗೀರೆ, ಜ್ಯೋತಿ ಕುಲಕರ್ಣಿ, ಈಶ್ವರ ಮಲ್ಕಾಪುರ ಹಾಗೂ ಕಲ್ಯಾಣರಾವ ಚಳಕಾಪುರೆ ಹಾಜರಿದ್ದರು.