ವಾಹನ ಸವಾರರ ಪ್ರಾಣಕ್ಕೆ ಕಂಟಕ ರಸ್ತೆಯ ಎರಡೂ ಬದಿ ಬೆಳೆದ ಮುಳ್ಳುಕಂಟಿ ಕ್ರಮ ವಹಿಸಲು ಸ್ಥಳೀಯರ ಒತ್ತಾಯ ಸಾರ್ವಜನಿಕರ ಕರೆ ಸ್ವೀಕರಿಸದ ಅಧಿಕಾರಿಗಳು ಧಿಕಾರಿಗಳ ನಿರ್ಲಕ್ಷ್ಯ: ತಿರುವು ಕಾಣದೇ ಸವಾರರು ಹೈರಾಣ
ಗ್ರಾಮೀಣ ಭಾಗದ ರಸ್ತೆಗಳ ಪಕ್ಕ ಬೆಳೆದ ಗಿಡಗಂಟಿ ತೆರವಿಗೆ ಕ್ರಮವಹಿಸಲಾಗುವುದು. ರಸ್ತೆ ಬದಿ ಕಟ್ಟಡ ತ್ಯಾಜ್ಯ ಸುರಿಯುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು