ಆಣದೂರಿನ ಭಂತೆ ಜ್ಞಾನಸಾಗರ, ಗುರುದ್ವಾರದ ದರ್ಬಾರ್ ಸಿಂಗ್, ಜಾಂಬೊರೇಟ್ ಮುಖ್ಯಸ್ಥ ಅಬ್ದುಲ್ ಖದೀರ್, ಹೆಚ್ಚುವರಿ ಮುಖ್ಯಸ್ಥೆ ಗುರಮ್ಮ ಸಿದ್ಧಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್.ಬಿ. ಭರಶೆಟ್ಟಿ, ಖಜಾಂಚಿ ತೌಸಿಫ್, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಬ್ದುಲ್ ಹಸೀಬ್, ಅಬ್ದುಲ್ ಮುಖಿತ್, ಅಫ್ರನಾಜ್ ತೌಸಿಫ್ ಪಾಲ್ಗೊಂಡಿದ್ದರು.