ಡಾ. ಶಿವಪುತ್ರ ಕಪ್ಲೆ, ಡಾ. ಮಾದಣ್ಣ ಶೇರಿಕಾರ ಮಾತನಾಡಿದರು. ಕಲ್ಯಾಣರಾವ್ ಅಡ್ಡಸಾರೆ, ಪಂಢರ ಮಲ್ಕಾಪುರೆ, ದತ್ತಾತ್ರೇಯ ಉದಗಿರಕರ್, ರಾಜಕುಮಾರ ಬಿರಾದಾರ, ಸುನಿಲ್ ಕುಲಕರ್ಣಿ, ವೀರಶೆಟ್ಟಿ ಕೋಟೆ, ಮುರಳೀಧರ್, ಪ್ರಭಾಕರ ಜೋಶಿ, ಶೇಖರ ಬಿರಾದಾರ, ಸಾಯಿಕೃಷ್ಣ, ವೀಣಾ, ಜಗದೇವಿ ಇದ್ದರು. ಶ್ರೀನಿವಾಸ ಕುಲಕರ್ಣಿ ನಿರೂಪಿಸಿದರು. ಬಾಬುರಾವ್ ಸ್ವಾಗತಿಸಿದರು.