ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹುಲಸೂರ: ಕೃಷಿ ಮಾರುಕಟ್ಟೆ ಇಲ್ಲದಿರುವುದೇ ಸಂಕಷ್ಟ

ನೆರೆ ರಾಜ್ಯದ ಮಾರುಕಟ್ಟೆಗಳ ಜೊತೆ ರೈತರ ವಹಿವಾಟು
ಗುರುಪ್ರಸಾದ ಮೆಂಟೇ
Published : 21 ಜೂನ್ 2025, 6:43 IST
Last Updated : 21 ಜೂನ್ 2025, 6:43 IST
ಫಾಲೋ ಮಾಡಿ
Comments
ಕನ್ನಡ ನೆಲದಲ್ಲಿದ್ದು ಇಲ್ಲೇ ಅಗತ್ಯ ಸೌಲಭ್ಯ ಪಡೆದು ಸರ್ಕಾರಕ್ಕೆ ಮಾರುಕಟ್ಟೆ ಮೂಲಕ ತೆರಿಗೆ ಕಟ್ಟಬೇಕಾದ ನಾವು ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ವ್ಯವಹಾರಕ್ಕಾಗಿ ಮಹಾರಾಷ್ಟ್ರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ.
– ಸತೀಶ ಹಿರೇಮಠ, ಮಾಜಿ ಅಧ್ಯಕ್ಷ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗಡಿಗೌಡಗಾಂವ
ಎಪಿಎಂಸಿಗೆ ವಿಶಾಲ ಸ್ಥಳದ ಅವಕಾಶವಿದ್ದು ಪಟ್ಟಣದಲ್ಲಿ ಶಾಶ್ವತ ಮಾರುಕಟ್ಟೆ ನಿರ್ಮಿಸಲು ಸರ್ಕಾರ ಹಾಗೂ ಸ್ಥಳೀಯ ಆಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು
– ಪ್ರವೀಣ ಕಾಡಾದಿ, ಸದಸ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹುಲಸೂರ
ಹುಲಸೂರ ಪಟ್ಟಣದಲ್ಲಿ ನಡೆಯುವ ವಾರದ ಸಂತೆಗೆ ಹತ್ತಾರು ಹಳ್ಳಿಗಳ 400ಕ್ಕೂ ಹೆಚ್ಚು ವ್ಯಾಪಾರಿಗಳು ಅಗತ್ಯ ವಸ್ತುಗಳನ್ನು ಮಾರುತ್ತಾರೆ. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದಲ್ಲಿ ತರಕಾರಿ ಮಾರುಕಟ್ಟೆಗೆ ಹೋಗಲು ಸಿದ್ಧರಿದ್ದೇವೆ.
– ಅಂಬಾದಾಸ, ತರಕಾರಿ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT