ಬುಧವಾರ, 28 ಜನವರಿ 2026
×
ADVERTISEMENT
ADVERTISEMENT

ಬೀದರ್: ಶರಣರ ತ್ಯಾಗ ಸ್ಮರಣೆಗೆ ‘ವಚನ ವಿಜಯೋತ್ಸವ’

ಬಸವಗಿರಿಯಲ್ಲಿ ಜ. 30ರಿಂದ ಮೂರು ದಿನ ಕಾರ್ಯಕ್ರಮ; ವಚನ ಸಾಹಿತ್ಯಕ್ಕೆ ಪಟ್ಟಾಭಿಷೇಕ
Published : 28 ಜನವರಿ 2026, 7:18 IST
Last Updated : 28 ಜನವರಿ 2026, 7:18 IST
ಫಾಲೋ ಮಾಡಿ
Comments
ವಚನ ವಿಜಯೋತ್ಸವ ಇದು ಬೀದರ್‌ ಹಬ್ಬ. ಬಸವ ಸೇವಾ ಪ್ರತಿಷ್ಠಾನದ ನೇತೃತ್ವದಲ್ಲಿ ಎಲ್ಲ ಬಸವಪರ ಸಂಘಟನೆಗಳು ಸೇರಿ ಆಯೋಜಿಸಿವೆ.
– ಬಸವರಾಜ ಬುಳ್ಳಾ, ಮುಖಂಡ
ವಚನಗಳು ಸಾಹಿತ್ಯಕ್ಕೆ ಸೀಮಿತವಲ್ಲ. ಅವುಗಳಲ್ಲಿ ಜೀವನದ ಮೌಲ್ಯಗಳಿವೆ. ಜಾತಿ ಮತ ಪಂಥದ ಭೇದವಿಲ್ಲ. ವಚನಗಳಲ್ಲಿ ಬದುಕಿನ ಶೋಧ ಇದೆ.
– ಶರಣಪ್ಪ ಮಿಠಾರೆ, ಅಧ್ಯಕ್ಷ ಬಸವ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT