ಅವರಾದ ಚರಂತಿ ಮಠದ ಮರುಳುಸಿದ್ಧ ಶಿವಾಚಾರ್ಯರು, ಮರುಘೇಂದ್ರ ಶಿವಯೋಗಿ ಮಠದ ನೀಲಕಂಠ ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ, ಶಿವಾನಂದ ಹೈಬತಪುರೆ ಮಾತನಾಡಿದರು. ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ಮಹಾರಾಷ್ಟ್ರ ಬಸವ ಪರಿಷತ್ ಉಪಾಧ್ಯಕ್ಷ ರಮೇಶ ಕೋರೆ, ಚಂದ್ರಶೇಖರ ಹುಣಸನಾಳೆ, ನರಸಿಂಗ ಮುಳೆ, ದಶರಥ ವಡತಿಲೆ, ಚಂದ್ರಕಾಂತ ವೈಜಾಪೂರೆ, ಬಸವರಾಜ ಬಿರಾದಾರ, ಮಹಾಲಿಂಗ ಬೆಲ್ದಾಳ, ಅಪ್ಪಾರಾವ ನವಡೆ ಇದ್ದರು. ಪುಟಾಣಿ ಪಂಟ್ರು ಖ್ಯಾತಿಯ ಮಧೂಸುದನ್ ವಿವಿಧ ಗೀತೆಗಳಿಗೆ ಹೆಜ್ಜೆ ಹಾಕಿ ನೆರೆದವರ ಮನ ಸೆಳೆದರು.