ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಚಾಮರಾಜನಗರ: ಪಕ್ಷೇತರರಿಗೆ ಮಣೆ ಹಾಕದ ಮತದಾರರು

ಪ್ರತಿ ಬಾರಿಯೂ ಅದೃಷ್ಟ ಪರೀಕ್ಷೆಗೆ ಇಳಿಯುವ ಸ್ವತಂತ್ರ ಅಭ್ಯರ್ಥಿಗಳು
Published : 7 ಮೇ 2024, 6:21 IST
Last Updated : 7 ಮೇ 2024, 6:21 IST
ಫಾಲೋ ಮಾಡಿ
Comments
ನನ್ನ ಮತ ನನಗೇ ಹಾಕಿಕೊಳ್ಳುವೆ’
‘‘2014ರಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಈಗ ರಾಜಕಾರಣ ಚುನಾವಣೆ ಎಂದರೆ ಶ್ರೀಮಂತರು ರಾಜಕಾರಣಿಗಳ ಕುಟುಂಬದವರಿಗೆ ಸೀಮಿತ ಎಂಬಂತಾಗಿದೆ. ಬಡವರ ಮಕ್ಕಳು ಸ್ಪರ್ಧಿಸಬೇಕು ಎಂಬ ಉದ್ದೇಶದಿಂದ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ’ ಎಂದು ಹೇಳುತ್ತಾರೆ ಹನೂರಿನ ಪ್ರದೀಪ್‌ ಕುಮಾರ್‌. ‘ಶಾಸಕರು ಸಂಸದರಾಗಿ ಆಯ್ಕೆಯಾದವರು ಭರವಸೆಗಳನ್ನು ಈಡೇರಿಸುವುದಿಲ್ಲ. ಗೆದ್ದ ಮೇಲೆ ಮತದಾರರು ಕ್ಷೇತ್ರದತ್ತ ತಲೆ ಹಾಕುವುದಿಲ್ಲ. ಅಂತಹವರಿಗೆ ನಾನು ಮತ ಹಾಕಬಾರದು. ನನ್ನ ಮತವನ್ನು ನಾನೇ ಹಾಕಿಕೊಳ್ಳಬೇಕು ಎಂಬ ನಿಲುವು ನನ್ನದು’ ಎಂದರು. ಸಾಮಾನ್ಯವಾಗಿ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿಗಳನ್ನು ಖರೀದಿ ಮಾಡುತ್ತಾರೆ. ಆದರೆ ನಾನು ಅದಕ್ಕಾಗಿ ನಿಂತಿಲ್ಲ. ಆಮಿಷ ಬೆದರಿಕೆಗೆ ಜಗ್ಗದೇ ಸ್ಪರ್ಧೆ ಮಾಡುತ್ತಿದ್ದೇನೆ’ ಎಂದು ಪ್ರದೀಪ್‌ ಕುಮಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT