ನಗರಸಭೆ ಸದಸ್ಯರಾದ ಎಚ್.ಎಸ್. ಮಮತ, ಮೂಲ ಸಂಸ್ಕೃತಿ, ಕನ್ನಡ ಸಂಸ್ಕೃತಿ ತರಬೇತಿ ಶಿಬಿರದ ಜಿಲ್ಲಾ ಸಂಚಾಲಕ ಪದ್ಮ ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್. ಗುರುಲಿಂಗಯ್ಯ, ಕಲಾವಿದರಾದ ಕೈಲಾಸಮೂರ್ತಿ, ಕೆಬ್ಬೇಪುರ ಸಿದ್ದರಾಜು, ಪುಟ್ಟಮ್ಮ, ಸರಸ್ವತಿ, ಇತರರು ಕಾರ್ಯಕ್ರಮದಲ್ಲಿ ಇದ್ದರು.