ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ರಾರ್ ಅಹಮದ್, ಜಿಲ್ಲಾಧ್ಯಕ್ಷ ಸಿ.ಎಸ್. ಸಯ್ಯದ್ ಆರೀಫ್, ಉಪಾಧ್ಯಕ್ಷ ಸಮೀವುಲ್ಲಾಖಾನ್,ನಗರಸಭೆ ಸದಸ್ಯ ಎಂ. ಮಹೇಶ್, ಸಮಾಜವಾದಿ ಪಕ್ಷದ ಮುಖಂಡ ಜಿ.ಎಂ.ಗಾಡ್ಕರ್, ಕಲೀಲ್ ಅಹಮದ್, ಮಹಮದ್ ಅಮೀಖ್, ಸಂಘಸೇನ, ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ. ಶ್ರೀನಿವಾಸ ಗೌಡ, ಗೌರವ ಅಧ್ಯಕ್ಷ ಶಾ. ಮುರಳಿ, ನಿಜಧ್ವನಿ ಗೋವಿಂದರಾಜು, ಗು. ಪುರುಷೋತ್ತಮ, ಗಡಿನಾಡ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಾ.ರಾ. ಕುಮಾರ್, ಆಲೂರು ನಾಗೇಂದ್ರ ಇದ್ದರು.