ಸಂಘದ ಉಪಾಧ್ಯಕ್ಷ ಗಂಗಾಧರ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುರುಗೇಶ್, ಸಲಹೆಗಾರ ಎಚ್.ಎಂ.ನಾಗೇಂದ್ರ, ಜಿಲ್ಲಾ ಸಂಯೋಜಕರಾದ ಎ. ಪ್ರದೀಪ್ ಕುಮಾರ್, ಚಿಕ್ಕ ಸಿದ್ದಯ್ಯ, ಸಿದ್ದರಾಜೇಗೌಡ, ರೋಹಿತ್, ದೊಡ್ಡಮ್ಮ, ಮಾಗೇಶ್ ಸೇರಿದಂತೆ ಜಿಲ್ಲೆಯ ಒಂಬತ್ತು ಸರ್ಕಾರಿ ಪದವಿ ಕಾಲೇಜುಗಳ 40 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಇದ್ದರು.