ಸರ್ಕಾರ ತಕ್ಷಣವೇ ಹೋರಾಟಗಾರರ ಮೇಲೆ ಹೂಡಿರುವ ಮೊಕದ್ದಮೆ ವಾಪಸ್ ಪಡೆಯಬೇಕು. ನಾಮಫಲಕಗಳಲ್ಲಿ ಕನ್ನಡದಲ್ಲೇ ಬರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.
ಪಣ್ಯದಹುಂಡಿ ರಾಜು, ಚಾ.ವೆಂ.ರಾಜ್ ಗೋಪಾಲ್ , ಚಾ.ರಾ.ಕುಮಾರ್, ರವಿಚಂದ್ರಪ್ರಸಾದ್ ಕಹಳೆ, ಗು.ಪುರುಷೋತ್ತಮ್, ಲಿಂಗರಾಜು, ರಾಚಪ್ಪ, ಪ್ರಕಾಶ್, ವೀರಭದ್ರ, ಸಾಗರ್ ರಾವತ್, ಮಂಜು, ತಾಂಡವಮೂರ್ತಿ, ಇತರರು ಇದ್ದರು