ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಡಿಡಿಪಿಐ ಎಸ್.ಟಿ.ಜವರೇಗೌಡ, ಸ್ಕೌಟ್ಸ್ ಅಂಡ್ ಗೈಡ್ಸ್ನ ಜಿಲ್ಲಾ ಉಪಾಧ್ಯಕ್ಷ ವಿ.ಮಲ್ಲಿಕಾರ್ಜುನ ಸ್ವಾಮಿ, ಆಯುಕ್ತ ಶರತ್ ಮಾದಪ್ಪ, ಜಿಲ್ಲಾ ಕಾರ್ಯದರ್ಶಿ ವಿ.ಎಂ.ರಾಮಚಂದ್ರ, ಗೈಡ್ಸ್ ಆಯುಕ್ತೆ ಡಾ.ಶ್ವೇತಾ ಶಶಿಧರ್, ತಾಲ್ಲೂಕು ಕಾರ್ಯದರ್ಶಿಗಳಾದ ಶಿವಸ್ವಾಮಿ, ಸಿದ್ದಲಿಂಗಮೂರ್ತಿ, ರಂಗಸ್ವಾಮಿ, ಅನ್ನಪೂರ್ಣಮ್ಮ, ಜಿಲ್ಲಾ ಸಂಘಟಕ ಕೆ.ಪಿ.ಅಶೋಕ್ ಕುಮಾರ್ ಇದ್ದರು.