ಕಾರ್ಯಕ್ರಮದಲ್ಲಿ ಮಲೆ ಮಹದೇಶ್ವರ ವನ್ಯಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಜೆ.ಚಂದ್ರ, ಬಿಇಒ ವೈ.ಕೆ.ತಿಮ್ಮೆಗೌಡ, ವಿವೇಕನಂದ ಶಿಕ್ಷಣ ಸಂಸ್ಥೆಯ ಕಾರ್ಯ ದರ್ಶಿ ಸುರೇಶ್ನಾಯ್ಡು, ಪ್ರಾಂಶುಪಾಲ ಮಧುಸೂಧನ್, ಮುಖ್ಯ ಶಿಕ್ಷಕಿ ಸತ್ಯಪ್ರಿಯಾ, ಆರ್ಎಫ್ಒ ಲೋಕೇಶ ಮೂರ್ತಿ, ಬಿ.ಸಿ.ಲೋಕೇಶ್, ಸಯ್ಯದ್ ಸಾಬಾ ನದಾಫ್, ಶಂಕರ್ ಅಂತರಗಟ್ಟಿ, ಸುಂದರ್, ಗಿರೀಶ್, ರಾಜೇಶ್ ಇತರರು ಇದ್ದರು.