ಈ ಬಗ್ಗೆ 1980 ರಿಂದಲೂ ಅಂತರಾಷ್ಟ್ರೀಯ ಮಟ್ಟದಲ್ಲಿ ಓಜೋನ್ ರಕ್ಷಣೆಯ ಬಗ್ಗೆ ಸಮ್ಮೇಳನ ನಡೆಯುತ್ತಿದೆ. ಇದರ ಉದ್ದೇಶ ಭವಿಷ್ಯ ದಲ್ಲಿ ಬರಬಹುದಾದ ಅವಘಡಗಳನ್ನು ತಪ್ಪಿಸುವುದೇ ಆಗಿದೆ. ಹಾಗಾಗಿಯೇ ಪ್ರತಿ ಸೆಪ್ಟೆಂಬರ್ 16 ರಂದು ವಿಶ್ವ ಓಜೋನ್ ದಿನಾಚರಣೆ ಆಚರಿಲಾಗುತ್ತಿದೆ. ಪ್ರತಿಯೊಬ್ಬರೂ ಓಜೋನ್ ರಕ್ಷಣೆಗೆ ಪಣ ತೊಡಬೇಕು ಎಂದರು.
ಪ್ರಾಂಶುಪಾಲ ಎಂ.ವಿ. ಪುಷ್ಪಕುಮಾರ್ ಮಾತನಾಡಿದರು. ಭೂಗೋಳ ಉಪನ್ಯಾಸಕ ಪ್ರಕಾಶಮೂರ್ತಿ, ಉಪನ್ಯಾಸಕರಾದ ಗಣೇಶ್ಪ್ರಸಾದ್ ಮಲ್ಲಿಕಾರ್ಜುನ್, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.