ಶಿಡ್ಲಘಟ್ಟದ ಗೌಡನ ಕೆರೆಯಲ್ಲಿ ಸುರಿದಿರುವ ಆಸ್ಪತ್ರೆ(ಜೈವಿಕ) ತ್ಯಾಜ್ಯ
ಶಿಡ್ಲಘಟ್ಟದ ಗೌಡನ ಕೆರೆಯಲ್ಲಿ ಸುರಿದಿರುವ ಆಸ್ಪತ್ರೆ(ಜೈವಿಕ) ತ್ಯಾಜ್ಯ
ಕೆರೆ ಆವರಣದಲ್ಲಿ ತ್ಯಾಜ್ಯ ಸುರಿಯುತ್ತಿರುವುದರಿಂದ ಕೆರೆಗಷ್ಟೇ ಅಲ್ಲ ನಮ್ಮ ಜಾನುವಾರುಗಳ ಪ್ರಾಣಕ್ಕೂ ಕುತ್ತು ತರುತ್ತದೆ. ಹುಲು ಮೇಯಿಯುವ ವೇಳೆ ಸೂಜಿ ಯಾವುದೇ ಔಷಧಿ ಡಬ್ಬ ತಿಂದರೆ ಅಪಾಯ ಕಟ್ಟಿಟ್ಟ ಬುತ್ತಿ