ಹತ್ತು ವರ್ಷದಿಂದ ರೈತರಿಗಾಗಿ ಕೆಲಸ ಮಾಡಿದ್ದೇವೆ. ಈ ಮೊದಲು ಇದ್ದವರು ಶೀತಲೀಕರಣ ಘಟಕವನ್ನು ಮುಚ್ಚಿ ರೈತರನ್ನು ಬೀದಿಗೆ ತಂದಿದ್ದಾರೆ. ರೈತರಿಗೆ ಹನುಮಂತಪುರ ಹಾಲಿನ ಕೇಂದ್ರದಲ್ಲಿ ಹಲವು ಅನುಕೂಲ ಮಾಡಿಕೊಡಲಾಗಿದೆ
–ಶ್ರೀನಾಥ್ ಬಾಬು ಮೈತ್ರಿಕೂಟದ ಅಭ್ಯರ್ಥಿ
ನಾನು ರೈತನ ಕೆಲಸ ಮಾಡುತ್ತಿದ್ದೇನೆ. ಅಲಕಾಪುರ ಹಾಲಿನ ಕೇಂದ್ರದಲ್ಲಿ ₹50 ಸಾವಿರ ಇದ್ದ ಹಣವನ್ನು ₹20 ಲಕ್ಷ ಮಾಡಿದ್ದೇನೆ. ರೈತರ ಸಮಸ್ಯೆಗಳನ್ನು ಬಗೆಹರಿಸುತ್ತಾ ಬಂದಿದ್ದೇನೆ. ಈ ಕಾರಣದಿಂದ ರೈತರು ನನ್ನನ್ನು ಗೆಲ್ಲಿಸುವ ನಿರೀಕ್ಷೆ ಇದೆ.