ಅಗತ್ಯವಸ್ತುಗಳು ಮತ್ತು ಔಷಧಿಗಳ ಖರೀದಿಗೆ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಜನ ಯಾಕೆ ಮುಗಿಬೀಳುತ್ತಿದ್ದಾರೋ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ದೇಶ ವಿದೇಶಗಳ ಪರಿಸ್ಥಿತಿಯನ್ನು ನೋಡಿಯೂ ಈ ರೀತಿ ವರ್ತಿಸುತ್ತಿರುವುದು
ಸರಿಯಲ್ಲ. ನಾಗರಿಕರು ತಮ್ಮ ಕರ್ತವ್ಯಗಳನ್ನು ನಿಭಾಯಿಸುವಲ್ಲಿ ವಿಫಲರಾಗುತ್ತಿದ್ದಾರೆ. ಅನಾ
ಹುತಗಳು ಸಂಭವಿಸಿದರೆ ಅಧಿಕಾರಿಗಳನ್ನು ದೂರುತ್ತಾರೆ ಎಂದು ಯುವಕ ವೆಂಕಿ ಅಸಮದಾನ
ವ್ಯಕ್ತಪಡಿಸಿದರು.