ಅಲೆಮಾರಿ/ಅರೆ ಅಲೆಮಾರಿ, ಪೌರಕಾರ್ಮಿಕ, ಮಾಜಿ ದೇವದಾಸಿಯರ ಮಕ್ಕಳು ಮತ್ತು ಮೊಮ್ಮಕ್ಕಳು, ಎಚ್ಐವಿ ಪೀಡಿರ ಮಕ್ಕಳು, ಅನಾಥ ಮಕ್ಕಳು, ಸಪಾಯಿ ಕರ್ಮಚಾರಿಗಳು, ಅಂಗವಿಕಲರು, ವಿಧವೆಯರು, ಯೋಜನಾ ನಿರಾಶ್ರಿತರು, ಮಾಜಿ ಸೈನಿಕರ ಮಕ್ಕಳು, ಗಿರಿಜನ ವಸತಿಶಾಲೆ, ಆಶ್ರಮ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಪ್ರವೇಶ ಪರೀಕ್ಷೆ ಇಲ್ಲದೆ ನೇರವಾಗಿ ಮುರಾರ್ಜಿ ದೇಸಾಯಿ ವಸತಿ ಶಾಲೆ, ಅಂಬೇಡ್ಕರ್ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಇಂದಿರಾಗಾಂಧಿ, ನಾರಾಯಣಗುರು, ಏಕಲವ್ಯ ಮಾದರಿ ವಸತಿ ಶಾಲೆಗಳ 6ನೇ ತರಗತಿಗೆ ಪ್ರವೇಶ ನೀಡಲಾಗುತ್ತದೆ.