‘ಪತ್ರಿಕಾ ರಂಗದ ಭೀಷ್ಮ ತಿ.ತಾ.ಶರ್ಮಾ ಅವರ ಪತ್ನಿ ತಿರುಮಲೆ ರಾಜಮ್ಮ, ನಾಟ್ಯರಾಣಿ ಶಾಂತಲಾ ಖ್ಯಾತಿಯ ಸಿ.ಕೆ.ನಾಗರಾಜರಾವ್, ಶಾಸನ ತಜ್ಞ ಬಾ.ರಾ.ಗೋಪಾಲ್, ಕನ್ನಡ ಪರಿಚಾರಕ ಚಿ.ಶ್ರೀನಿವಾಸರಾಜು, ಕಾದಂಬರಿ ಮತ್ತು ನಾಟಕಕತೃ ರಘುಸುತ, ಖ್ಯಾತ ಕನ್ನಡ ವಿದ್ವಾಂಸರಾದ ಪ್ರಧಾನಗುರುದತ್ತ, ಗಮಕಿಗಳಾದ ಬ.ನ.ಗುಂಡೂರಾವ್ ಅವರಂತಹ ಮಹನೀಯರ ಹೆಸರುಗಳನ್ನು ರಸ್ತೆಗಳಿಗೆ ನಾಮಕರಣ ಮಾಡಬೇಕು’ ಎಂದು ಆಗ್ರಹಿಸಿದರು.