‘ಮುಖ್ಯವಾಗಿ ನಮಗೆ ರೈತರು ಅಭಿವೃದ್ಧಿಯಾಗಬೇಕು. ರೈತರಿಗೆ ಸಿಗುವ ಸಸಿಗಳು, ಬೀಜಗಳು ತೋಟಗಾರಿಕೆ ಇಲಾಖೆಯಿಂದಲೇ ಕೊಡಬೇಕು. ಹನಿ ನೀರಾವರಿ ಯೋಜನೆ ಬೇರೆ ಇಲಾಖೆಗೆ ವರ್ಗಾಯಿಸುವುದು ಸರಿಯಲ್ಲ. ರೈತರನ್ನು ಬಿಟ್ಟರೆ ನಮ್ಮ ಇಲಾಖೆಯಲ್ಲಿ ಬೇರೆ ಕೆಲಸವಿಲ್ಲ. ಆದ್ದರಿಂದ ಈ ವಿಚಾರವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಪ್ರಧಾನ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ, ಹಿಂದಿನಂತೆ ಮುಂದುವರೆಸಿ ಎಂದು ಹೇಳುವೆ’ ಎಂದರು.