ಮಾಜಿ ಶಾಸಕರಾದ ಟಿ.ಎಚ್.ಶಿವಶಂಕರಪ್ಪ, ಎಸ್.ಎಂ.ನಾಗರಾಜು, ಜಿ.ಎಚ್.ಶ್ರೀನಿವಾಸ್, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರಪ್ಪ, ಮುಖಂಡರಾದ ಡಾ.ವಿಜಯ ಕುಮಾರ್, ಸಂದೀಪ್, ಪವನ್, ಧ್ರುವ ಕುಮಾರ್, ದೋರನಾಳು ಪರಮೇಶ್, ಟಿ.ಎಸ್.ಧರ್ಮರಾಜು, ಟಿ.ಎಸ್.ಪ್ರಕಾಶ್, ಸಂತೋಶ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.