ಪವನ್ ಜತೆಯಲ್ಲಿದ್ದ ಆತನ ಸ್ನೇಹಿತ ಪವನ್(34) ಅವರ ತೊಡೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದು, ಅರಳಗುಪ್ಪೆ ಮಲ್ಲೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದಿಶಕ್ತಿ ನಗರದ ಪವನ್ ಒಳಗೊಂಡಂತೆ 6 ಮಂದಿ ಯುವಕರು ಫೋಟೋ ಶೂಟ್ ಮಾಡಲೆಂದು ನೀಲಗಿರಿ ತೋಪಿಗೆ ತೆರಳಿದ್ದಾರೆ. ಕಾರಿನಲ್ಲಿ ಬಂದ ಗವನಹಳ್ಳಿಯ ಕಿರಣ್ ಒಳಗೊಂಡಂತೆ ಐದು ಮಂದಿ ಅದನ್ನು ಪ್ರಶ್ನಿಸಿದ್ದಾರೆ.