ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಬಿಡುಗಡೆ ಮಾಡಿದರು. ಜಿಲ್ಲಾ ಸಂಚಾಲಕ ಎಚ್.ಎ ಕೃಷ್ಣರಾಜ್, ನರಸಿಂಹರಾಜಪುರ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ಚಿಕ್ಕಮಗಳೂರು ತಾಲ್ಲೂಕು ಘಟಕದ ಸುರೇಶ್ ಕುಮಾರ್, ಕೊಪ್ಪದ ಕರಿಯಪ್ಪ, ಚಿಕ್ಕಮಗಳೂರಿನ ಚಿದಾ
ನಂದ, ಶೃಂಗೇರಿ ತಾಲ್ಲೂಕು ಉಪಾಧ್ಯಕ್ಷೆ ಕುಸುಮಾ, ಮುಖಂಡರಾದ ನೀಲಯ್ಯ, ಮಂಜುನಾಥ್, ಸುಂದರ್ ಇದ್ದರು.