ತಹಶೀಲ್ದಾರ್ ಪೂರ್ಣಿಮಾ, ತಾಲ್ಲೂಕು ಪಂಚಾಯಿತಿ. ಇಒ ಗೀತಾ, ಅಜ್ಜಂಪುರ ಪುರಸಭೆ ಮುಖ್ಯಾಧಿಕಾರಿ ನಾಗರತ್ನಾ ಮಾತನಾಡಿದರು. ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಟಿ.ಎಲ್.ರಮೇಶ್, ನಿರ್ದೇಶಕ ಗಿರೀಶ್ ಚಾವ್ಹಾಣ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಬಿ.ಆನಂದಪ್ಪ, ಮಾಜಿ ಅಧ್ಯಕ್ಷ ಗುಳ್ಳದಮನೆ ವಸಂತಕುಮಾರ್, ಲಕ್ಕವಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಪ್ಪನ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ, ಪುರಸಭೆ ಸದಸ್ಯರಾದ ಆಶಾ, ಶಿವಮೂರ್ತಿ, ಪವಿತ್ರಾ, ಶ್ರೇಯಸ್, ಮುಖಂಡರಾದ ಡಿ.ಎಸ್.ಗಿರೀಶ್, ರಮೇಶ್, ಶಿವಯೋಗಿ, ಸಂಕೇತ್, ಅಶ್ವತ್ಥ್ ರೆಡ್ಡಿ, ಸುಧಾಕರ್, ಜಯಣ್ಣ, ವಿನಾಯಕ ಇದ್ದರು.