ಜಿಲ್ಲಾ ಯುವ ಅಧಿಕಾರಿ ಅಭಿಷೇಕ್ ಚಾವರೆ, ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪೂರ್ಣೆಶ್ ನರಸಿಂಹರಾಜಪುರ, ಎ.ಸಿ. ಚಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿದರು. ಸದಸ್ಯ ಟಿ.ಎಂ. ಭೋಜರಾಜ್, ಹಳಿಯೂರು ಕುಮಾರ್, ನವೀನ್ ಕುಮಾರ್, ಭಗವಾನ್ ಇದ್ದರು.