‘ಬಹುತೇಕ ಮಂದಿ ಆಂಗ್ಲ ಭಾಷೆಯಲ್ಲಿ ಮಾತನಾಡುವುದು, ಲಗ್ನಪತ್ರಿಕೆ, ನಾಮಫಲಕಗಳು ಬರೆಸುವುದು, ಹೆಚ್ಚು ಘನತೆ ಗೌರವ ಎಂದು ತಿಳಿದಿದ್ದಾರೆ’ ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ವಿ. ರವೀಂದ್ರನಾಥ್ ಮಾತನಾಡಿದರು. ಹೋಟಲ್ ರಮೇಶ್, ಪುಲಗೂರು ನಂಜುಂಡಪ್ಪ, ಜೂಲಪ್ಪ, ಅಶ್ವತ್ಥಪ್ಪ, ಪುರಸಭೆ ಸದಸ್ಯ ಮೋಹನ್, ಜಿ.ಕೆ.ಶ್ರೀನಿವಾಸ್ ಇದ್ದರು.