ಸುಲಭ ದರದಲ್ಲಿ ಮನೆ ಯಲ್ಲಿ ತಯಾರಿಸಬಹುದಾದ ಜೀವಮೃತ ವನ್ನು ಬಳಸಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯವನ್ನು ಕೃಷಿಯಿಂದ ಪಡೆಯ ಬಹುದು’ ಎಂದರು.
ಯುವ ಒಕ್ಕಲಿಗ ವೇದಿಕೆಯ ಮಾಜಿ ಅಧ್ಯಕ್ಷ ಸಂತೋಷ್ ಕಾಳ್ಯ, ಪದಾಧಿ ಕಾರಿಗಳಾದ ಶೀರಾಂಕ್, ಮೋಹನ್, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ.ಎಚ್.ಸಿ.ವೀರಪ್ಪಗೌಡ ಹಾಜರಿದ್ದರು.