‘ಬರಗಾಲದಿಂದ ರಾಜ್ಯದಲ್ಲಿ ಅಡಿಕೆ, ತೆಂಗು ನಾಶವಾಗಿರುವ ಬಗ್ಗೆ, ತೋಟಗಳ ದುಸ್ಥಿತಿಯ ಫೋಟೋಗಳ ಸಮೇತ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ. ಕೇರಳ ಮಾದರಿಯಲ್ಲಿ ಪರಿಹಾರಕ್ಕೆ ಆಗ್ರಹಿಸಿ ಆ ರಾಜ್ಯದ ಸರ್ಕಾರಿ ಆದೇಶ ಪ್ರತಿಗಳನ್ನು ಮನವಿಯೊಂದಿಗೆ ಲಗತ್ತಿಸಿದ್ದೇನೆ. ಆದರೆ, ಕೇಂದ್ರ ಸರ್ಕಾರ ಈ ಬಗ್ಗೆ ಆಸಕ್ತಿ ವಹಿಸಿಲ್ಲ’ ಎಂದು ದೂರಿದರು.