‘ನಿಮ್ಮ ಕಂಸ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬಂದಿದೆ. ನಿಮ್ಮಂತಹ ದೇಶದ್ರೋಹಿಗಳು, ಮತಾಂಧ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರಿಗೆ ಇದು ಪ್ರಿಯ ಸರ್ಕಾರ. ಗೋಹಂತಕರ ರಕ್ಷಕ, ಹಿಂದೂ ಯುವಕರ ಹಂತಕ, ಭಯೋತ್ಪಾದಕರನ್ನು ಬೆಂಬಲಿಸುವ ಕಂಸ ಸಿದ್ದರಾಮಯ್ಯಗೆ ತಿಳಿ ಹೇಳಿ. ಎಡಬಿಡಂಗಿ 61 ಸಾಹಿತಿಗಳ ಸಾವು ಅತಿ ಬೇಗ ಆಗುತ್ತದೆ’ ಎಂದು ಪತ್ರದಲ್ಲಿ ಬೆದರಿಸಲಾಗಿದೆ.