ಹುಲಗಲಕುಂಟೆ ಗ್ರಾಮ: ತಾಲ್ಲೂಕಿನ ಹುಲುಗಲಕುಂಟೆ ಗ್ರಾಮದಲ್ಲಿ ಸೋಮವಾರ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಗಿರೀಶ್ ಅವರ ತೋಟದಲ್ಲಿನ ಕಾಲು ಎಕರೆ ಕನಕಾಂಬರ ಗಿಡಗಳು, 3 ತೆಂಗಿನ ಮರಗಳು, ಸಣ್ಣಪ್ಪ ಅವರ ತೋಟದಲ್ಲಿನ 5 ತೆಂಗಿನ ಮರಗಳು, ಹೇಮಾವತಿ ಅವರ ತೋಟದಲ್ಲಿನ 7 ತೆಂಗಿನ ಮರಗಳು, ರಂಗನಾಥ್ ಮತ್ತು ಪ್ರಹ್ಲಾದ್ ಅವರ ತೋಟದಲ್ಲಿನ ತಲಾ 3 ತೆಂಗಿನ ಮರಗಳು ಸುಟ್ಟು ಹೋಗಿವೆ.