ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗಮಿಸಿ, ಈ ಸಂಘದ ಪ್ರಗತಿಗೆ ಶುಭ ಆರೈಸಿದರು.
ವಿಕಾಸ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್. ಲಿಂಗಮೂರ್ತಿ, ಉಪಾಧ್ಯಕ್ಷ ಎಚ್.ಎಂ. ಹರ್ಷ, ನಿರ್ದೇಶಕರಾದ ಮಂಜುನಾಥ್, ಗೂಳಿಹಟ್ಟಿ ಕೃಷ್ಣಮೂರ್ತಿ, ಡಿ.ಟಿ. ವಟ್ಟಿ ಲಕ್ಷ್ಮಣ್, ಬಾಲರಾಜು, ವಕೀಲ ಎಚ್.ಬಿ. ರವಿಕುಮಾರ್, ಪಾರ್ವತಮ್ಮ, ಮುರುಳಿ ಹಾಗೂ ಬ್ಯಾಂಕ್ ಸಿಬ್ಬಂದಿ ಹಾಜರಿದ್ದರು.