ಅದಕ್ಕೆ ಶಾಸಕರು, ಈಗಿರುವ ಹಳೆಯ ಕೊಠಡಿಗಳನ್ನು ಕೆಡವಿ, ಎರಡು ಕೊಠಡಿಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ, ಮಳೆಗಾಲ ಆರಂಭವಾಗುವ ಮುನ್ನ ಶಾಲಾ ಕೊಠಡಿಗಳನ್ನು ನಿರ್ಮಿಸಿಕೊಟ್ಟರೆ ಒಳಿತಾಗುವುದು ಎಂದು ಎಸ್ಡಿಎಂಸಿ ಉಪಾಧ್ಯಕ್ಷೆ ಪ್ರೇಮ, ಸದಸ್ಯರಾದ ಮಂಜಪ್ಪ, ನಾಗರಾಜ್, ಸರಸ್ವತಿ, ರೂಪಾ, ದೀಪಾ ಶಾಸಕರಲ್ಲಿ ಮನವಿ ಮಾಡಿದ್ದಾರೆ.