ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಬಿಸಿಲ ಬೇಗೆಗೆ ಒಣಗಿದ ರೇಷ್ಮೆ ತೋಟ

ಮೊಳಕಾಲ್ಮುರು: ಶೇ 25ರಷ್ಟು ಬೆಳೆ ನಷ್ಟ: ಬೆಳೆಗಾರರ ಆತಂಕ
Published : 30 ಮಾರ್ಚ್ 2024, 22:07 IST
Last Updated : 30 ಮಾರ್ಚ್ 2024, 22:07 IST
ಫಾಲೋ ಮಾಡಿ
Comments
ಕಾರ್ಮಿಕರ ಕೊರತೆ ರೋಗಬಾಧೆ ಗುಣಮಟ್ಟವಿಲ್ಲದ ಗೂಡು ನೀರಿನ ಸಮಸ್ಯೆಯಿಂದ ಬೇಸತ್ತಿರುವ ಬೆಳೆಗಾರರು ಮಳೆಗಾಲದ ತನಕ ರೇಷ್ಮೆ ಕೃಷಿಯ ಸಹವಾಸವೇ ಬೇಡ ಎಂದು ಕೈಚೆಲ್ಲುತ್ತಿದ್ದಾರೆ. ಹಲವರು ಸೊಪ್ಪು ಕಟಾವು ಮಾಡದೇ ಹಾಗೆಯೇ ಬಿಟ್ಟಿದ್ದಾರೆ
– ಮಹೇಶ್‌ ವಿಸ್ತರಣಾಧಿಕಾರಿ ತಾಲ್ಲೂಕು ರೇಷ್ಮೆ ಇಲಾಖೆ
ಬಹುತೇಕ ಕೊಳವೆಬಾವಿಗಳು ಬತ್ತುತ್ತಿವೆ. ಲಕ್ಷಾಂತರ ವೆಚ್ಚದಲ್ಲಿ ಹುಳು ಸಾಕಣೆ ಮನೆಗಳನ್ನು ಕಟ್ಟಿಸಿ ರೇಷ್ಮೆ ಕೃಷಿಗೆ ಕೈ ಹಾಕಿದ್ದೇವೆ. ದರ ಕುಸಿತ ಇಳುವರಿ ಕುಂಠಿತ ಸತತ ರೋಗಬಾಧೆಯಿಂದ ಬೇಸತ್ತಿದ್ದೇವೆ. ಅಂತರ್ಜಲದ ಕೊರತೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ
–ಎಸ್.ಕೆ. ಗುರುಲಿಂಗಪ್ಪ ಬೆಳೆಗಾರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT