ಮುಖಂಡ ಆರ್.ಸಿ. ಅಂಜಿನಪ್ಪ, ಚಂದ್ರಶೇಖರ್, ಅಂಬಿಕಾ, ಪುರಸಭೆ ಸದಸ್ಯ ಜಿ.ಎ. ವೆಂಕಟೇಶ್, ಎನ್. ಈರಣ್ಣ, ಅಕ್ಕಲಪ್ಪ ಮಾತನಾಡಿದರು. ಯುವ ಘಟಕದ ಅಧ್ಯಕ್ಷ ಮಂಜುನಾಥ ಚೌಧರಿ, ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ, ಗೋವಿಂದ ಬಾಬು, ತಿಮ್ಮಾರೆಡ್ಡಿ, ಪುರಸಭೆ ಸದಸ್ಯ ವಸಂತ್, ಗೋಪಾಲ್, ಮನು, ವಾಣಿ ಮಣಿ, ಕೋಟಗುಡ್ಡ ಅಂಜಪ್ಪ, ಚಿಂತಲರೆಡ್ಡಿ ಉಪಸ್ಥಿತರಿದ್ದರು.