ವೈದ್ಯಾಧಿಕಾರಿ ಡಾ. ಮಧುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಕೆ.ಇ. ಜಾನಕಿರಾಮ್, ಪ್ರಾಂಶುಪಾಲ ಗೋವಿಂದಪ್ಪ, ಉಪ ಪ್ರಾಚಾರ್ಯ ಸುರೇಂದ್ರನಾಥ್, ಸಮನ್ವಯ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಹನುಮಂತಪ್ಪ, ಡಾ. ರಾಘವೇಂದ್ರ, ಕಲ್ಲೇಶಪ್ಪ, ರಂಗಾ ರೆಡ್ಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.